-
1 × ₹400.00
-
1 × ₹400.00
-
1 × ₹80.00
-
1 × ₹10.00
Subtotal: ₹890.00
₹25.00
ಯಾವುದೇ ಸಮಾಜದಲ್ಲಿ ಜ್ಞಾನದ ಮೇಲೆ ಕತ್ತಲು ಕವಿದಾಗ, ಶಿಕ್ಷಣವು ದಾರಿತಪ್ಪಿ ನಡೆದಾಗ, ವಿದ್ಯಾಲಯಗಳು ತಮ್ಮ ಉದ್ದೇಶವನ್ನು ಮರೆತಾಗ ಹಾಗೂ ಅಧ್ಯಾಪಕನು ತನ್ನ ಕರ್ತವ್ಯ ಮತ್ತು ಪಾತ್ರವನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಆ ಸಮಾಜವು ದಯನೀಯವಾಗಿ ಪತನಗೊಳ್ಳುತ್ತದೆ. ಅಂತಹ ಸಮಾಜದ ರಾಜಕಾರಣವು ಆರೋಗ್ಯಕರವಾಗಿರುವುದಿಲ್ಲ ಎಂಬ ವಾಸ್ತವಿಕತೆಯನ್ನು ಈ ಕೃತಿಯು ಪ್ರತಿಬಿಂಬಿಸುತ್ತದೆ.
ಲೇಖಕರು : ನಈಮ್ ಸಿದ್ದೀಕಿ
ಅನುವಾದಕರು: ಎಮ್. ಸಾದುಲ್ಲಾ
ಪುಟಗಳು: 32
ಯಾವುದೇ ಸಮಾಜದಲ್ಲಿ ಜ್ಞಾನದ ಮೇಲೆ ಕತ್ತಲು ಕವಿದಾಗ, ಶಿಕ್ಷಣವು ದಾರಿತಪ್ಪಿ ನಡೆದಾಗ, ವಿದ್ಯಾಲಯಗಳು ತಮ್ಮ ಉದ್ದೇಶವನ್ನು ಮರೆತಾಗ ಹಾಗೂ ಅಧ್ಯಾಪಕನು ತನ್ನ ಕರ್ತವ್ಯ ಮತ್ತು ಪಾತ್ರವನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಆ ಸಮಾಜವು ದಯನೀಯವಾಗಿ ಪತನಗೊಳ್ಳುತ್ತದೆ. ಅಂತಹ ಸಮಾಜದ ರಾಜಕಾರಣವು ಆರೋಗ್ಯಕರವಾಗಿರುವುದಿಲ್ಲ ಎಂಬ ವಾಸ್ತವಿಕತೆಯನ್ನು ಈ ಕೃತಿಯು ಪ್ರತಿಬಿಂಬಿಸುತ್ತದೆ.
Reviews
There are no reviews yet.