ಮುಸ್ಲಿಮ್ ಸಮುದಾಯವು ಇಂದು ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಬೇಕಾದುದು ಅತೀ ಅಗತ್ಯದ ಮತ್ತು ತುರ್ತು ಹೊಣೆಗಾರಿಕೆಯಾಗಿದೆ. ಲೇಖಕರು ಸಮುದಾಯದೊಳಗಿನ ಬಿಕ್ಕಟ್ಟಿಗಿರುವ ಕಾರಣಗಳು, ಒಗ್ಗಟ್ಟಿನ ಅಗತ್ಯ, ಮಹತ್ವ ಮತ್ತು ಸೂತ್ರಗಳು ಎಂಬಿತ್ಯಾದಿ ವಿಷಯಗಳನ್ನು ಸಮುದಾಯದ ನೇತಾರರ ಆತ್ಮಸಾಕ್ಷ್ಮಿಯನ್ನು ಬಡಿದೆಬ್ಬಿಸುವ ರೀತಿಯಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ. ಸಮುದಾಯದಲ್ಲಿ ಐಕ್ಯ ಮೂಡಿಸುವುದೇ ಈ ಕೃತಿ ರಚನೆಯ ಉದ್ದೇಶ.
Ratings & Reviews
Login account to write review
Login0.00
Average Rating- (0.00)
