ಜ್ಞಾನವು ಬೆಳಕಾಗಿದೆ. ಅದು ಮಾನವನಿಗೆ ದಾರಿ ತೋರಿಸುತ್ತದೆ. ಅದು ಮಾನವನನ್ನು ಚಿಂತನೆಗೆ ಹಚ್ಚುತ್ತದೆ. ಒಳಿತು-ಕೆಡುಕುಗಳ ಪರಿಚಯವನ್ನು ಮಾಡಿಕೊಡುತ್ತದೆ. ‘ನೂರೆಂಟು ಚಿಂತನೆ’ ಎಂಬ ಕೃತಿಯು ಮಾನವನಲ್ಲಿ ಒಳಿತಿನ ಉದ್ದೀಪನಕ್ಕೆ ಸಹಕಾರಿಯಾಗುವ ಸಣ್ಣಸಣ್ಣ ಘಟನೆಗಳನ್ನು ಆಧರಿಸಿ ಆ ಮೂಲಕ ಸಿಗುವ ಪಾಠವನ್ನು ಸುಂದರವಾಗಿ ಪ್ರತಿಪಾದಿಸಲಾಗಿದೆ. ಬೆಂಗಳೂರಿನ ಮಾನವಧರ್ಮ ಪೀಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರ ಮುನ್ನುಡಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿಯವರ ಬೆನ್ನುಡಿಯು ಪುಸ್ತಕಕ್ಕೆ ಮೆರುಗು ನೀಡಿದೆ.
Ratings & Reviews
Login account to write review
Login0.00
Average Rating- (0.00)
