ಮಾನವನ ಅಂತರ್ಯದಲ್ಲಿ ರೂಢಮೂಲವಾಗಿರುವ ಪ್ರಕೃತಿ ಸಹಜವಾದ ಏಕದೇವ ವಿಶ್ವಾಸವನ್ನು ಬಹುತೇಕ ಎಲ್ಲರೂ ಬಾಯಿಮಾತಿನಿಂದ ಒಪ್ಪುತ್ತಿರುತ್ತಾರೆ. ಆದರೆ ಆಚಾರ ಮತ್ತು ಅನುಸರಣೆಯಲ್ಲಿ ಪ್ರಸ್ತುತ ವಿಶ್ವಾಸದಿಂದ ಬಹುದೂರ ಸರಿದಿರುತ್ತಾರೆ. ಇದಕ್ಕೆ ಕಾರಣಗಳಾವುವು? ಮಾನವನ ವಿಶ್ವಾಸಕ್ಕೆ ಸಂಬಂಧಿಸಿದ ಈ ಪ್ರಾಮುಖ್ಯ ವಿಷಯದ ಬಗ್ಗೆ ಚಿಂತಿಸಿ ತೀರ್ಮಾನ ಕೈಗೊಳ್ಳುವ ಹಂಬಲ ಉಂಟುಮಾಡಲು ಈ ಕೃತಿ ಸಹಾಯಕವಾಗಬಹುದು.
Ratings & Reviews
Login account to write review
Login0.00
Average Rating- (0.00)
