ಲೋಕದಲ್ಲಿ ನಿತ್ಯ ಲಕ್ಷಗಟ್ಟಲೆ ಜನರು ಹುಟ್ಟುತ್ತಲೂ ಸಾಯುತ್ತಲೂ ಇರುತ್ತಾರೆ. ಮಾನವರ ಈ ಸಾಗರದಲ್ಲಿ ಕೆಲವರು ಮಾತ್ರ ಪುರುಷೋತ್ತಮರೆನಿಸಿಕೊಳ್ಳುತ್ತಾರೆ. ಅವರು ತಮ್ಮ ಸಂಕ್ಷಿಪ್ತ ಜೀವನಾವಧಿಯಲ್ಲಿ ಮಹಾಸಾಧನೆಗಳನ್ನು ಮಾಡಿರುತ್ತಾರೆ. ಅವರ ಕಾಲಾನಂತರವೂ ಅನೇಕ ಪೀಳಿಗೆಗಳಿಗೆ ಉಪಯುಕ್ತವಾಗಬಲ್ಲ ವಿದ್ಯೆ ಮತ್ತು ಆದರ್ಶವನ್ನು ಅವರು ಬಿಟ್ಟು ಹೋಗಿರುತ್ತಾರೆ. ಇಂತಹ ಅಪರೂಪದ ವ್ಯಕ್ತಿಗಳ ಪೈಕಿ ಒಬ್ಬರಾದ ಖುರ್ರಮ್ ಮುರಾದ್ ಬರೆದ ಈ ಅಂತಿಮ ಉಪದೇಶವಿದು.
Ratings & Reviews
Login account to write review
Login0.00
Average Rating- (0.00)
