ಪ್ರವಾದಿವರ್ಯರ(ಸ) ಮೊಮ್ಮಗ ಹ. ಇಮಾಮ್ ಹುಸೈನ್(ರ) ಕರ್ಬಲಾದ ರಣರಂಗದಲ್ಲಿ ಒಂದು ಮಹಾನ್ ಉದ್ದೇಶಕ್ಕಾಗಿ ಹೋರಾಡಿ ಹುತಾತ್ಮರಾದರು. ಇಸ್ಲಾಮಿನ ಖಿಲಾಫತ್ ವ್ಯವಸ್ಥೆಯು ರಾಜಾಳ್ವಿಕೆಯಲ್ಲಿ ಬದಲಾಗುತ್ತಿರುವುದನ್ನು ಗಮನಿಸಿದ ಇಮಾಮ್ ಹುಸೈನ್(ರ) ಅದನ್ನು ಸರಿದಾರಿಗೆ ತರಲಿಕ್ಕಾಗಿ ಮಿಥ್ಯ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಇಮಾಮ್ ಹುಸೈನ್ರ(ರ) ಹೋರಾಟದ ಗುರಿಯನ್ನು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
