img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ವಿಜಯದ ಹಾದಿಯಲ್ಲಿ

  • (0)

ಪ್ರವಾದಿ ಮುಹಮ್ಮದ್ರವರು(ಸ) ಏಕದೇವತ್ವದ ಕರೆ ಮೊಳಗಿಸಿದಾಗ ಶುದ್ಧ ಪ್ರಕೃತಿಯ ಜನರು ಅದರತ್ತ ಬಹು ಬೇಗನೆ ಆಕರ್ಷಿತರಾದರು. ಆದರೆ ಅವರಿಗೆ ಸತ್ಯಮಾರ್ಗವು ಹೂವಿನ ಹಾಸಿಗೆಯಾಗಿರಲಿಲ್ಲ. ಬದಲಾಗಿ ಈ ಹಾದಿಯಲ್ಲಿ ಅವರು ಕಠಿಣ ಸಂಕಷ್ಟಗಳನ್ನೂ, ಹಿಂಸೆ-ದೌರ್ಜನ್ಯಗಳನ್ನೂ ನಿರಂತರ ಸಹಿಸಬೇಕಾಯಿತು. ಅಂತಹ ಸಹಾಬಿಗಳ(ಪ್ರವಾದಿ ಸಂಗಾತಿ) ಪೈಕಿ ಕೆಲವರ ಸಂಕ್ಷಿಪ್ತ ಜೀವನ ವೃತ್ತಾಂತವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

Categories:

SKU:

₹50.00 ₹42.00

Quantity

ಪ್ರವಾದಿ ಮುಹಮ್ಮದ್ರವರು(ಸ) ಏಕದೇವತ್ವದ ಕರೆ ಮೊಳಗಿಸಿದಾಗ ಶುದ್ಧ ಪ್ರಕೃತಿಯ ಜನರು ಅದರತ್ತ ಬಹು ಬೇಗನೆ ಆಕರ್ಷಿತರಾದರು. ಆದರೆ ಅವರಿಗೆ ಸತ್ಯಮಾರ್ಗವು ಹೂವಿನ ಹಾಸಿಗೆಯಾಗಿರಲಿಲ್ಲ. ಬದಲಾಗಿ ಈ ಹಾದಿಯಲ್ಲಿ ಅವರು ಕಠಿಣ ಸಂಕಷ್ಟಗಳನ್ನೂ, ಹಿಂಸೆ-ದೌರ್ಜನ್ಯಗಳನ್ನೂ ನಿರಂತರ ಸಹಿಸಬೇಕಾಯಿತು. ಅಂತಹ ಸಹಾಬಿಗಳ(ಪ್ರವಾದಿ ಸಂಗಾತಿ) ಪೈಕಿ ಕೆಲವರ ಸಂಕ್ಷಿಪ್ತ ಜೀವನ ವೃತ್ತಾಂತವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%